ಸ್ವಯಂ ಸೇವಕರ ಪಥ ಸಂಚಲನ..!

ಸ್ವಯಂ ಸೇವಕರ ಪಥ ಸಂಚಲನ..! – ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಕಾರ್ಯಕ್ರಮ ತೀರ್ಥಹಳ್ಳಿ ತಾಲೂಕು ಆರಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಗ್ರಹಾರ ಹೋಬಳಿ ಮಟ್ಟದ ಸ್ವಯಂ ಸೇವಕರ ಪಥ ಸಂಚಲನ ಶನಿವಾರ ನಡೆಯಿತು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಪ್ರಮುಖರು ಭಾಗವಹಿಸಿದ್ದರು.