ವಿಶ್ವ ಮಟ್ಟದಲ್ಲಿ ಹಾಸನ ಕ್ರೀಡಾಪಟು ಸಾಧನೆ!
– ಜರ್ಮನಿಯಲ್ಲಿ ನಡೆದ ಕುಬ್ಬರ ಕ್ರೀಡಾಕೂಟದಲ್ಲಿ ಗೆಲುವು
– ಕಂಚಿನ ಪದಕ ಗೆದ್ದ ಅರಕಲಗೂಡಿನ ಶಾಂತಕುಮಾರ್
NAMMUR EXPRESS NEWS
ಹಾಸನ: ಜರ್ಮನಿ ದೇಶದಲ್ಲಿ ನಡೆಯುತ್ತಿರುವ ವಿಶ್ವ ಕುಬ್ಬರ ಕ್ರೀಡಾಕೂಟದಲ್ಲಿ ಹಾಸನದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದಾರೆ. ಭೋಷಿಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದ ಕ್ರೀಡಾಪಟು ಅರಕಲಗೂಡು ಮೂಲದ ಶಾಂತಕುಮಾರ್ ಹಾಸನ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023