ಮೀನು ಹಿಡಿಯಲು ಹೋಗಿ ಇಬ್ಬರು ಕೆರೆ ಪಾಲು!
– ಚಿಕ್ಕಮಗಳೂರಿನ ಬನ್ನೂರು ಬಳಿ ಹಾಗಲ ಗ್ರಾಮದಲ್ಲಿ ಘಟನೆ
ಮತ್ತೆ ಬಾಳೆಹೊನ್ನೂರು ಸುತ್ತ ಕಾಡು ಆನೆ ಓಡಾಟ!
– ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಕೆರೆಯಲ್ಲಿ ಮೀನು ಈಜಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕು ಬನ್ನೂರು ಬಳಿ ಹಾಗಲ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ರಮೇಶ್( 27) ಹಾಗೂ ಮಹೇಶ್( 37) ಎಂದು ಗುರುತಿಸಿಲಾಗಿದೆ. ಮೀನು ಹಿಡಿಯುವ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನು ಕಂಡಿದ್ದಾರೆ. ಬಿಸಿಲು ಹೆಚ್ಚು ಆದಂತೆ
ಮತ್ತೆ ಬಾಳೆಹೊನ್ನೂರು ಸುತ್ತ ಕಾಡು ಆನೆ ಓಡಾಟ!
– ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ
ಬಾಳೆಹೊನ್ನೂರು: ಒಂಟಿ ಕಾಡಾನೆಯೊಂದು ದೇವದಾನ ಎಸ್ಟೇಟ್ ಪಕ್ಕದ ಹೊಸ ಕಾಡಿನಲ್ಲಿಕಂಡುಬಂದಿದ್ದು , ಭದ್ರಾ ಎಸ್ಟೇಟ್, ಕಾರೆಹಡ್ಲು ಮದುಗುಣಿ,ಸೀಕೆ, ಬಾಳೆಗದ್ದೆ ಸುತ್ತಮುತ್ತ ಸಂಚರಿಸುವ ಸಾಧ್ಯತೆ ಇದ್ದು ಸಾವ೯ಜನಿಕರು ಎಚ್ವರಿಕೆಯಿಂದ ಇರಬೇಕಾಗಿ ಅರಣ್ಯ ಇಲಾಖೆ ಕೋರಿದೆ. ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಬಾಳೆಹೊನ್ನೂರು ವಲಯ ಹಾಗು ಆನೆ ಕಾರ್ಯ ಪಡೆ ಪ್ರಕಟಣೆ ನೀಡಿದೆ.








