ವಿಶ್ವ ಕ್ಯಾನ್ಸರ್ ದಿನ ಜಾಗೃತಿ ವಿಶೇಷ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿದೆ..! – ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳೇನು… ಚಿಕಿತ್ಸೆ ಏನು? – ಮಹಿಳೆಯರು ಜಾಗೃತಿ ಮಾಡಬೇಕಾದ್ದು ಏನು? ವಿಶೇಷ ಲೇಖನ:ಡಾ. ನಿವೇದಿತಾ ಹೆಗಡೆ ಸ್ತ್ರೀ ರೋಗ, ಪ್ರಸೂತಿ ತಜ್ಞರು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಒಂದೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿರುತ್ತದೆ. ಅದೇ ರೀತಿ ಈ ವರ್ಷದ ಧ್ಯೇಯ ವಾಕ್ಯವು united by unique ಎನ್ನುವುದಾಗಿದೆ. ಕ್ಯಾನ್ಸರ್ ರೋಗಿಗಳಿಗೆ ವೈಯಕ್ತಿಕಗೊಳಿಸಿದ ಮತ್ತು ರೋಗಿ ಕೇಂದ್ರಿತ ಆರೈಕೆಯನ್ನು ನೀಡಬೇಕೆಂಬುದು ಈ ಧ್ಯೇಯ ವಾಕ್ಯದ ಉದ್ದೇಶವಾಗಿದೆ. ಕ್ಯಾನ್ಸರ್ ಬಗೆಗೆ ಜನರಲ್ಲಿ ಭಯ ಮತ್ತು ಅಪನಂಬಿಕೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಮಹಿಳೆಯರಿಗೆ ಸಂಬಂಧಿಸಿದಂತೆ ಸ್ತನದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಎರಡು ಸಮಸ್ಯೆಗಳು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಮೊದಲೇ ಅದನ್ನು…
Author: NammurEXP
ಕರಾವಳಿ ಟಾಪ್ ನ್ಯೂಸ್ •ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು • ಕುಂದಾಪುರ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು • ಬಂಟ್ವಾಳ: ಮನೆಗೆ ತಗುಲಿದ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು ಪುತ್ತೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿಯೇ ಅವು ಎಲ್ಲೆಂದರಲ್ಲಿ ಸಾವನ್ನಪ್ಪುವ ಘಟನೆ ನಡೆಯುತ್ತಿರುವುದು ಸ್ಥಳೀಯರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಕಡಿತದಿಂದ ಹಲವರು ಗಾಯಗೊಂಡ ವರದಿಗಳು ಸಾಕಷ್ಟು ಕೇಳಿಬರುತ್ತಿರುವ ಬೆನ್ನಲ್ಲೇ ಹೊಸ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದೆರಡು ದಿನಗಳ ಹಿಂದೆ ನೆ.ಮೂಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಹುಚ್ಚುನಾಯಿಯೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಕಚ್ಚಿ ಬಳಿಕ ಜೀಪಿಗೆ ಕಚ್ಚಿದೆ. ಅಲ್ಲಿಂದ ತೆರಳಿದ ನಾಯಿಯು ಅಂಗಡಿಯೊಂದರೊಳಗೆ ನುಗ್ಗಿ ಅಲ್ಲಿದ್ದ ಮೇಜು, ಕುರ್ಚಿ ಕಚ್ಚಿದ ನಂತರ ಸ್ಥಳದಲ್ಲೇ ಸಾವನ್ನಪ್ಪಿದ…
ಮಳೆ ಬಿಡುತ್ತಲೇ ಮರಳು ಮಾಫಿಯಾ ಎಂಟ್ರಿ! – ಹಳ್ಳ, ನದಿ ಬಗೆಯಲು ಶುರು ಮಾಡಿದ ಮರಳು ಕಳ್ಳರು – ಗಣಿ, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ನಿದ್ರೆಯಲ್ಲಿ.. ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ, ಹೊಸನಗರ, ಕೊಪ್ಪ ತಾಲೂಕು ಸೇರಿ ಮಲೆನಾಡಲ್ಲಿ ಮರಳು ಮಾಫಿಯಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹಳ್ಳ, ನದಿ ಪಾತ್ರಗಳಲ್ಲಿ ಮರಳು ಬಗೆಯಲು ಪರಿಸರ ನಾಶ ಮಾಡಲಾಗುತ್ತಿದೆ. ಜಲಚರ, ಪ್ರಾಣಿ ಪಕ್ಷಿ ಸಂಕುಲ ಅವನತಿಯತ್ತ ಸಾಗುತ್ತಿದೆ. ತುಂಗಾ, ಮಾಲತಿ, ಕುಶಾವತಿ ನದಿಗಳ ಒಡಲನ್ನು ಪ್ರತಿದಿನ ಅಗೆಯಲಾಗುತ್ತಿದೆ. ಅಲ್ಲದೆ ಹಳ್ಳಗಳನ್ನು ಈ ಮರಳು ಕಳ್ಳರು ಬಿಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಮಾಲತಿ ನದಿ ತೀರದ ಬಗ್ಗೋಡಿಗೆ, ಆಂದೀನಿ, ಕುಂದಾ, ಅರೆಹಳ್ಳಿ, ಮಳಲೂರು, ಹೆರಬೈಲು, ಜಾವಗಲ್, ಚಂಗಾರು, ತುಂಗಾ ನದಿ ತೀರದ ಹುಣಸವಳ್ಳಿ, ತೀರ್ಥಮತ್ತೂರು, ಬಸವಾನಿ, ಮಹಿಷಿ, ದಬ್ಬಣಗದ್ದೆ, ಹೊಳೆಕೊಪ್ಪ, ಕುಶಾವತಿ ನದಿ, ಗೋಪಿನಾಥ ಹಳ್ಳದ ತೀರದ ಆರಗ, ಹಿರೇಸರ, ತುಡಾನ್ ಕಲ್, ಶಿರುಪತಿ, ನೆರಟೂರು ಮುಂತಾದ…
ಇನ್ನು ಮುಂದೆ ಟ್ರಾಫಿಕ್ ನಿಯಮ ಇನ್ನಷ್ಟು ಕಠಿಣ! – ಸಂಚಾರ ನಿಯಮ ಮರು ಉಲ್ಲಂಘಿಸುವ ಚಾಲಕರಿಗೆ ಭಾರೀ ದಂಡ – 5 ಬಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್ ರದ್ದು – ಏನೇನು ಹೊಸ ನಿಯಮ..? ಯಾವಾಗ ಜಾರಿ…? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ರಸ್ತೆ ಅಪಘಾತಗಳನ್ನು ನಿಯಂತ್ರಿಸಿ ಸಾರ್ವಜನಿಕರ ಜೀವ ರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಸಂಚಾರ ನಿಯಮಗಳನ್ನು ಮರುಮರು ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ. ಹೊಸ ನಿಯಮಗಳ ಪ್ರಕಾರ, ಒಂದು ವರ್ಷದ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಅಜಾಗರೂಕ ಚಾಲನೆ, ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಕೆಟ್ ಅಥವಾ ಸೀಟ್ಬೆಲ್ಟ್ ಧರಿಸದಿರುವಂತಹ ಅಪಾಯಕಾರಿ…



